• ವೋಟ್ ಯಾರಿಗೆ ಬೇಕಾದರೂ ಹಾಕಿ ಅದು ನಿಮ್ಮ ಇಷ್ಟ ಆದರೆ ವೋಟ್ ಹಾಕುವ ಮೊದಲು ಕೆಲವೊಂದು ವಿಚಾರಗಳನ್ನು ಮನವರಿಕೆ ಮಾಡಿಕೊಳ್ಳಿ.
    ಇತ್ತಿಚೆಗೆ ದಕ್ಷಿಣ ರಾಜ್ಯಗಳಲ್ಲಿ ಎಲ್ಲಿಗೆ ಹೋದರೂ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಉತ್ತರ ಭಾರತೀಯರು ಹೆಚ್ಚಾಗಿ ಕಾಣಸಿಗುತ್ತಾರೆ,
    ಉತ್ತರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಒಡಿಸ್ಸಾ ರಾಜ್ಯಗಳ ಜನರು ಹೆಚ್ಚಾಗಿ ಕಾಣಸಿಗುತ್ತಾರೆ,
    ಒಂದೊಮ್ಮೆ ನಮ್ಮ ದಕ್ಷಿಣ ರಾಜ್ಯಗಳಿಂದ ಮುಂಬೈಗೆ ಉದ್ಯೋಗ ಅರಸಿ ಹೋಗುತ್ತಿದ್ದರು,
    ಈಗ ಬದಲಾಗಿದೆ ಈಗ ಉತ್ತರದ ಜನ ದಕ್ಷಿಣಕ್ಕೆ ಬರುತ್ತಾರೆ, ಇದಕ್ಕೇನು ಕಾರಣ.?
    ಹೆಚ್ಚು ಮಾನವ ಸಂಪನ್ಮೂಲ ಇರುವ ರಾಜ್ಯಗಳಲ್ಲಿ ಯಾಕೆ ಕೈಗಾರಿಕೆಗಳು ತಲೆ ಎತ್ತುತ್ತಿಲ್ಲ ಉದ್ಯೋಗಾವಕಾಶ ಯಾಕೆ ಸೃಷ್ಟಿ ಆಗುವುದಿಲ್ಲ.?
    ಯಾಕೆಂದರೆ ಉತ್ತರ ಹುಡುಕಲು ಹೋದರೆ ಮೊದಲು ಸಿಗುವ ಉತ್ತರ ಕಾನೂನು ಸುವ್ಯವಸ್ಥೆ ಸರಿಯಿಲ್ಲ,
    ಒಂದು ವಿಷಯ ನೆನಪಿನಲ್ಲಿ ಇಟ್ಟುಕೊಳ್ಳಿ ಯಾವ ರಾಜ್ಯದಲ್ಲಿ ಸದಾ ಗಲಭೆ ದರೋಡೆ ಕಳ್ಳತನ ಅತ್ಯಾಚಾರದಂತಹ ಘಟನೆ ಹೆಚ್ಚಾಗಿ ನಡೆಯುತ್ತಾ ಇರುತ್ತದೋ ಅಲ್ಲಿ ಯಾರಿಗಾದರೂ ಹೂಡಿಕೆ ಮಾಡಲು ಏನು ತಲೆ ಕೆಟ್ಟಿದೆಯೇ.<
    Comments: 0 Reposts: 0
  • ತನ್ನ ಸುತ್ತ ತಾನೇ ಕಟ್ಟಿಕೊಂಡಿದ್ದ ಸುಳ್ಳಿನ ಕೋಟೆಯನ್ನು ತಾನೇ ಕೆಡವುತ್ತಿರುವ ಮೋದಿ.!?
    ವಾಟ್ಸಾಪ್ ಯುನಿವರ್ಸಿಟಿ ಮಾನಸಿ ಅಸ್ವಸ್ಥರ ಕೂಟ ಐಟಿ ಸೆಲ್ ಮೋದಿ ಮೀಡಿಯಾ ಮೂಲಕ ತನ್ನ ಕೋಟೆ ಕಟ್ಟಿಕೊಂಡಿದ್ದ ಮೋದಿ ತನಗೆ ಅರಿವೇ ಇಲ್ಲದಂತೆ ತಾನೇ ಕೆಡವಿ ಹಾಕುತ್ತಿದ್ದಾರೆ.
    ತಲೆಯಲ್ಲಿ ಅಲ್ಪಸ್ವಲ್ಪ ಮೆದುಳು ಇದ್ದು ಅದು ಸರಿಯಾಗಿ ಕೆಲಸ ಮಾಡುತ್ತಿದ್ದರೆ ಅಪ್ಪಟ ಮೋದಿ ಭಕ್ತ ಕೂಡ ಇವತ್ತು ತಲೆ ಕೆರೆದುಕೊಳ್ಳಬಹುದು.
    ಇವತ್ತಿನ ದಿನಗಳಲ್ಲಿ ಎಲ್ಲಿ ಯಾವ ಕೆಲಸಕ್ಕೆ ಹೋದರು (ಕೂಲಿ ಕೆಲಸ ಒಂದು ಬಿಟ್ಟು)
    ಮೊದಲು ಕೇಳುವುದು ವಿದ್ಯಾರ್ಹತೆ.
    ಇಲ್ಲಿ ದೇಶವನ್ನು ಮುನ್ನಡೆಸುವ ಪ್ರಧಾನಿ ನಾನು ಅ ಡಿಗ್ರಿ ಪಡೆದಿದ್ದೇನೆ ಈ ಡಿಗ್ರಿ ಪಡೆದ್ದೇನೆ ಒಂದು ಹೇಳುವವ ತನ್ನ ವಿದ್ಯಾರ್ಹತೆ ದಾಖಲೆ ಬಹಿರಂಗಪಡಿಸಲು ನಿರಾಕರಿಸುವುದು.
    ದಾಖಲೆ ಕೇಳಿದವರ ಮೇಲೆ ದಂಡ ಹಾಕುವುದು,
    ಎಲ್ಲಾ ನೋಡಿದಾಗ ಮೆದುಳು ಇರುವವ ಖಂಡಿತ ಯೋಚನೆ ಮಾಡುತ್ತಾನೆ,
    ಕೇಳಿದ್ದು ದೇಶದ ಮಿಲಿಟರಿ ರಹಸ್ಯವೇನು ಅಲ್ಲ,
    ಅಥವಾ ಯಾವುದಾದರೂ ಗುಪ್ತಚರ ದಾಖಲೆ ಅಲ್ಲ, ದೇಹದ ಕ್ಷಮತೆ ಬಗ್ಗೆ ದಾಖಲೆ ಅಲ್ಲ, ಕೇವಲ ವಿದ್ಯಾರ್ಹತೆ ದಾಖ
    Comments: 0 Reposts: 0